# Tags

ಪಲಿಮಾರು ಅವರಾಲು ಮಟ್ಟಿನಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣ : ಸಂಸದ ಕೋಟ ಘಟನಾ ಸ್ಥಳ ವೀಕ್ಷಣೆ (Railway Iron lock case at Palimaru Avaralu Mattu: MP Kota visits the scene)

ಪಲಿಮಾರು ಅವರಾಲು ಮಟ್ಟಿನಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣ : ಸಂಸದ ಕೋಟ ಘಟನಾ ಸ್ಥಳ ವೀಕ್ಷಣೆ   ಉನ್ನತಾಧಿಕಾರಿಗಳಿಂದ ತನಿಖೆಗೆ ಸಂಸದ ಕೋಟ ಆಗ್ರಹ  (Padubidri) ಪಡುಬಿದ್ರಿ, ಫೆ. 19: ಪಲಿಮಾರು ಅವರಾಲು ಮಟ್ಟಿನಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಪಲಿಮಾರು ಅವರಾಲು ಮಟ್ಟಿನ ರೈಲ್ವೇ ಹಳಿಯ ಬಳಿಯಲ್ಲಿ ಕಬ್ಬಿಣದ ಲಾಕ್‌ ಹೆಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಗ್ಯಾಂಗ್‌ಮ್ಯಾನ್ ಮೇಲೆ ಪ್ರಕರಣ ದಾಖಲಾಗಿದ್ದು, ಬುಧವಾರ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ಪದಾಧಿಕಾರಿಗಳು ಘಟನಾ […]

ದೆಹಲಿ ವಿಧಾನಸಭಾ ಚುನಾವಣೆ ಬಿಜೆಪಿ ಜಯಭೇರಿ – ಕಾಪು  ಬಿಜೆಪಿ ವತಿಯಿಂದ ಸಂಭ್ರಮಾಚರಣೆ (BJP wins Delhi Assembly elections – Kaup BJP celebrates)

ದೆಹಲಿ ವಿಧಾನಸಭಾ ಚುನಾವಣೆ ಬಿಜೆಪಿ ಜಯಭೇರಿ – ಕಾಪು ಮಂಡಲ ಬಿಜೆಪಿ ವತಿಯಿಂದ ಸಂಭ್ರಮಾಚರಣೆ  (Kaup) ಕಾಪು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿ 27 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ. ಇದರ ಸಲುವಾಗಿ ಶನಿವಾರ ಸಂಜೆ ಕಾಪು ಮಂಡಲ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.  ಸಂಭ್ರಮಾಚರಣೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಅವರು ಭಾಗವಹಿಸಿದರು. ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಮಾಜಿ […]