# Tags

ಕರ್ಣಾಟಕ ಬ್ಯಾಂಕ್:‌ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರ (Karnataka Bank: School bus handed over to Kaipunjalu Visvesha Theertha Vidyalaya)

ಕರ್ಣಾಟಕ ಬ್ಯಾಂಕ್:‌ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರ (Kaup) ಕಾಪು: ಉಡುಪಿ ಕರ್ಣಾಟಕ ಬ್ಯಾಂಕ್ ಶಾಖೆಯು ತಮ್ಮ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯ ಅಡಿಯಲ್ಲಿ ಕೈಪುಂಜಾಲು ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರಿಸಿದರು.   ಶ್ರೀ ಪೇಜಾವರ ಅಧೋಕ್ಷಜ ಮಠದ  ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಪಾಲ್ಗೊಂಡಿದ್ದರು. ಅವರು ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪ್ರಾಮುಖ್ಯತೆ ಹೆಚ್ಚಿದೆ. ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಪ್ರತಿ ವರ್ಷ ತಾನು ಬೆಳೆದದ್ದಲ್ಲದೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ […]