# Tags

ಮೂಳೂರು ತೊಟ್ಟಂ ಕಡಲ್ಕೊರೆತಕ್ಕೆ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ, ಪರಹಾರದ ಭರವಸೆ (Revenue Minister Krishna Byre Gowda visits the area for Mooloor Thottam sea drilling, promises relief)

ಮೂಳೂರು ತೊಟ್ಟಂ ಕಡಲ್ಕೊರೆತಕ್ಕೆ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ, ಪರಹಾರದ ಭರವಸೆ   (Kaup) ಕಾಪು: ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಒಂದು ದಿನದ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಆ ಪ್ರಯುಕ್ತ ಬುಧವಾರ ಕಾಪು ತಾಲೂಕು ವ್ಯಾಪ್ತಿಯ ಮೂಳೂರು ತೊಟ್ಟಂ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದರು.  ಸಚಿವರು ಕಡಲ್ಕೊರೆತದಿಂದ ಉಂಟಾದ ಹಾನಿ ವೀಕ್ಷಣೆ ಮಾಡಿ ಸ್ಥಳೀಯರಿಂದ ಮಾಹಿತಿಯನ್ನು ಪಡೆದು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ  ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು.  ಕಡಲ್ಕೊರೆತ […]